Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕನ್ನಡ ಶುಭಾಷಿತಗಳು Ep#8 | Most Inspirational Words



ಅತ್ಯಂತ ಕಡಿಮೆ ಪ್ರತಿರೋಧವಿರುವ ಹಾದಿಯಲ್ಲಿ
ಚಲಿಸಿದ್ದೇ ಆದರೆ ಜೀವನ
ಸೋಲಿನಂಚಿಗೆ ಬಂದು ತಲುಪುತ್ತದೆ
- ಬ್ರಿಯಾಸ್ ಟ್ರೇಸಿ

ಜ್ಞಾನದ ಕೊನೆ ಜ್ಞಾನವೇ ಹೊರತು
ಯಶಸ್ಸು, ಹಣ ಅಲ್ಲ
- ಮ್ಯಾಮನ್

ನಿಮ್ಮಿಂದ ಸತ್ಯವನ್ನು ಬದಲಿಸಲು ಸಾದ್ಯವಿಲ್ಲ,
ಸತ್ಯ ನಿಮ್ಮನ್ನು ಬದಲಿಸುತ್ತದೆ
- ಸುಭಾಷಿತ

ಧರ್ಮ ಎಂದರೆ ಮತವಲ್ಲ, ಪಂಗದವಲ್ಲ,
ಹೆಸರಲ್ಲ ಅದು ಆತ್ಮ ಸಾಕ್ಷಾತ್ಕಾರ
- ಸ್ವಾಮಿ ವಿವೇಕಾನಂದ

ಅರಳಿದ ಪುಷ್ಪಗಳು ಹರಡುವ ಸುಗಂಧವು
ಗಾಳಿಯಲ್ಲಿ ಹರಡುವಂತೆ ಸತ್ಕಾರ್ಯಗಳಿಂದ
ಉಂಟಾಗುವ ಸದಭಿಪ್ರಾಯ
ಲೋಕದಾದ್ಯಂತ ಹರಡುವುದು
- ಸ್ವಾಮಿ ವಿವೇಕಾನಂದ

ಯಾವ ಪ್ರಯತ್ನವನ್ನು ಮಾಡದೆ
ಮುಂದೆ ಬರಬಹುದಾದ ನಿರಾಶೆ ಮತ್ತು
ಸೋಲುಗಳನ್ನೇ ನೆನೆದು ಭಯ ಪಡುತ್ತಾ
ಇದ್ದರೆ ಜೀವನ ಬಾರಿ ರೋಧನ
- ಸುಭಾಷಿತ

ಧೀನನಲ್ಲದವನು ಪ್ರಿಯವನ್ನು ಮಾತನಾಡಬಾರದು
ಶೂರನಲ್ಲದವನು ಬಡಾಯಿ ಕೊಚ್ಚಿಕೊಳ್ಳಬಾರದು
ದಾನಿ ಅಯೋಗ್ಯರಿಗೆ ದಾನ ಮಾಡಬಾರದು
ಪಂಡಿತನಾದವನು ನಿಷ್ಠುರ ನಾಗಿರಬಾರದು
- ಹಿತೋಪದೇಶ, ವಿಗ್ರಹ

ಎಂದಿಗೂ ಜೂಜಾಡಬಾರದು,
ತಾನೇ ತನ್ನ ಪಾದರಕ್ಷೆಗಳನ್ನು ಹೊರಬಾರದು
ಹಾಸಿಗೆಯಲ್ಲಿ ಊಟ ಮಾಡಬಾರದು
ಒಂದು ಕೈಲಿ ತಟ್ಟೆಯನ್ನು ಇಟ್ಟುಕೊಂಡು
ಆಸನದಲ್ಲಿ ಊಟ ಮಾಡಬಾರದು
- ಮನಸ್ಮೃತಿ

ಪುಸ್ತಕಗಳಿಂದ ಬದುಕು ಶ್ರೀಮಂತ ವಾಗುತ್ತದೆ
ವಿಕಾಶಗೊಳ್ಳುತ್ತದೆ, ತಿಳುವಳಿಕೆ ಹೆಚ್ಚುತ್ತದೆ
- ಸುಭಾಷಿತ

No comments:

Post a Comment

Write Something about PK Music

new1

new2

new5